ಸಂಸ್ಥಾಪಕರು:

ಶ್ರೀಯುತರಾದ

  1. ಲಕ್ಕೇಗೌಡರು, ಸಂಸ್ಥಾಪಕರು, ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳು
  2. ಪ್ರೊ|| ಶಿವಣ್ಣ ಮಹಾ ಪೋಷಕರು, ನಿವೃತ್ತ ಪ್ರಾಧ್ಯಾಪಕರು

ಪದಾಧಿಕಾರಿಗಳು:

ಸಂ.  ಹೆಸರು ವಿವರ
1 ಡಾ|| ಗಾ.ನಂ ಶ್ರೀಕಂಠಯ್ಯ ಐ.ಎಫ್.ಎಸ್, ಅಧ್ಯಕ್ಷರು, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
2 ಪ್ಲೈ. ಲೆ ಕೆ.ಪಿ ನಾಗೇಶ್ ಉಪಾಧ್ಯಕ್ಷರು, ನಿವೃತ್ತ ವಾಯುಸೇನಾಧಿಕಾರಿ, ಭಾರತ ಸರ್ಕಾರ
3 ಸಿ ಹನುಮೇಗೌಡ ಬಿ.ಎಸ್ಸಿ, ಕಾರ್ಯದರ್ಶಿ, ನಿವೃತ್ತ ಸಹಾಯಕ ನಿರ್ದೇಶಕರು,
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
4 ಎನ್. ಬೊಮ್ಮಲಿಂಗಯ್ಯ ಬಿ.ಎ, ಖಜಾಂಚಿ, ನಿವೃತ್ತ ಲೆಕ್ಕಾಧಿಕಾರಿಗಳು
5 ಎಸ್.ಟಿ. ನಾಗರಾಜ ಎಂ.ಎ, ಜಂಟಿ-ಕಾರ್ಯದರ್ಶಿ, ನಿವೃತ್ತ ಕಛೇರಿ ವ್ಯವಸ್ಥಾಪಕರು,
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಕಾರ್ಯಕಾರಿ ಸಮಿತಿ:

1. ಮಾಧವ, ಎಂ.ಇ, ಎಫ್.ಐ.ಇ, ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ
2. ರಾಮೇಗೌಡ, ಬಿ.ಇ, ಎಂ.ಐ.ಇ ಅಧ್ಯಕ್ಷರು, ನಿವೃತ್ತ ಪ್ರಧಾನ ಅಭಿಯಂತರರು, ಬಿ.ಬಿ.ಎಂ.ಪಿ
3. ಡಾ|| ಎನ್. ಕೃಷ್ಣಪ್ಪ ಕೋಡಿಪಾಳ್ಯ, ಕೆ.ಎ.ಎಸ್, ನಿವೃತ್ತ ನಿರ್ದೇಶಕರು, ಮೂಲಭೂತ ಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4. ಆರ್.ಬಿ ಮಲ್ಲಿಕಾರ್ಜುನಯ್ಯ, ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
5. ಎಂ.ನಿಂಗಯ್ಯ, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರು
6. ಜಿ ಕೃಷ್ಣಪ್ಪ, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆ.ಪಿ.ಟಿ.ಸಿ.ಎಲ್
7. ವಿ.ಕೆ ರಾಜು, ನಿವೃತ್ತ ಲ್ಯಾಬ್ ಟೆಕ್ನಿಷಿಯನ್, ವಿಕ್ಟೊರಿಯಾ ಆಸ್ಪತ್ರೆ
8. ಎಂ. ಜಯರಾಂ, ಹೆಚ್.ಎಂ.ಟಿ ನೌಕರರು(ನಿ)
9. ಹೆಚ್. ಪುಟ್ಟರಾಜು, ಲ್ಯಾಬ್ ಟೆಕ್ನಿಷಿಯನ್, ಕರ್ನಾಟಕ ಸರ್ಕಾರ
10. ಟಿ.ಕೆ ಶಿವಪ್ರಕಾಶ್, ಸಿವಿಲ್ ಎಂಜಿನಿಯರ್
11. ಜಿ ನಾಗರಾಜು, ನಿವೃತ್ತ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
12. ಶ್ರೀಮತಿ ಚಂದ್ರಕಲಾ ಲಕ್ಷ್ಮೀಶ, ಉಪ-ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
13. ಶ್ರೀಮತಿ ಲತಾ ಗಿರೀಶ್,ಎಂಜಿನಿಯರ್ ಮತ್ತು ಉದ್ಯಮಿ